Ad imageAd image

ಮೊದಲ ಸ್ಥಾನದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ !

    ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಪುಣ್ಯಕ್ಷೇತ್ರ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಈ ಪುಣ್ಯಕ್ಷೇತ್ರವು ಅತ್ಯಧಿಕ ಆದಾಯವನ್ನೂ ಹೊಂದಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎ ವರ್ಗಕ್ಕೆ ಸೇರಿರುವ ಈ ದೇವಸ್ಥಾನವು ಬೀದರ್ ಜಿಲ್ಲೆಯ ಮಟ್ಟಿಗೆ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ. ಬೀದರ್ ನಗರದ ಪುರಾತನ ಝರಣಿ ನರಸಿಂಹ ದೇವಸ್ಥಾನ, ಹುಮನಾಬಾದ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಗಳು ನಂತರದ ಸ್ಥಾನದಲ್ಲಿವೆ. 2022 ರಿಂದ 2024 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಮೈಲಾರ ಮಲ್ಲಣ್ಣ…

Kannada Bimba Team

ಬಿದರಿ ವೃತ್ತಕ್ಕೆ ಜೀವ ತುಂಬಲು ಮುಂದಾದ ಸಿಲ್ವರ್ ಸ್ಟಾರ್ !

  ಕನ್ನಡ ಬಿಂಬ, ಬೀದರ್ ಯುವ ಮನಸ್ಸುಗಳನ್ನು ಒಳಗೊಂಡಿರುವ ಬೀದರ್ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್, ಬಿದರಿ ವೃತ್ತದ ಸುತ್ತ ಸಸಿಗಳನ್ನು ನೆಡುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ. ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಬಿದರಿ ಕಲೆಯ ಸ್ಮರಣಾರ್ಥವಾಗಿ ನಗರದ ಹೈದರಾಬಾದ್ ರಸ್ತೆಯಲ್ಲಿ ನಿರ್ಮಿಸಿರುವ ಬಿದರಿ ವೃತ್ತವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಳಾಹೀನವಾಗಿತ್ತು. ಈ ಹಿನ್ನೆಲೆಯಲ್ಲಿ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿಯವರ ನೇತೃತ್ವದಲ್ಲಿ ವೃತ್ತವನ್ನು ಶುಚಿಗೊಳಿಸಿ, ವೃತ್ತದ ಸುತ್ತ ಸಸಿಗಳನ್ನು ನೆಟ್ಟು, ಬಿದರಿ ವೃತ್ತಕ್ಕೆ ಜೀವ ತುಂಬುವ ಕಾರ್ಯ ಶುರುವಾಗಿದೆ.…

Kannada Bimba Team

ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ : ಖಂಡ್ರೆ

  ಕನ್ನಡ ಬಿಂಬ, ಬೀದರ್ ಒಣಭೂಮಿಯಲ್ಲಿರುವ ಮೊದಲ ವನ್ಯಜೀವಿ ಅಭಯಾರಣ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಹೂವಿನ ವೈವಿಧ್ಯತೆ ಇರುವ ಪ್ರದೇಶ ಎಂಬ ಹೆಗ್ಗಳಿಕೆ ಇರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ಸಾಧ್ಯತೆಗಳ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಅರಣ್ಯ ಸಚಿವರೂ ಆಗಿರುವ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಚಿಂಚೋಳಿ ಅಭಯಾರಣ್ಯ ಹಾಗೂ ಚಂದ್ರಪಳ್ಳಿ ಜಲಾಶಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದು,  ಪರಿಸರ ಪ್ರವಾಸೋದ್ಯಮ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ…

Kannada Bimba Team
- Sponsored -
Ad imageAd image
Weather
36°C
Bīdar
broken clouds
36° _ 36°
24%
3 km/h
Mon
36 °C
Tue
37 °C
Wed
36 °C

Follow US

Discover Categories

ಭಾಲ್ಕಿ ರಸ್ತೆಗಳು ಕಲ್ಯಾಣಕ್ಕೆ ಮಾದರಿ: ಈಶ್ವರ ಖಂಡ್ರೆ

  ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ…

Kannada Bimba Team

ಮೊದಲ ಸ್ಥಾನದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ !

    ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನವು ದಕ್ಷಿಣ…

Kannada Bimba Team

ಡಾ. ಅಬ್ದುಲ್ ಖದೀರ್ ಗೆ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿ

  ಕನ್ನಡ ಬಿಂಬ, ಬೀದರ್ ಕಳೆದ ತಿಂಗಳಷ್ಟೇ (ಅಕ್ಟೋಬರ್ 17) ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ…

Kannada Bimba Team

ಹಣೆಯಲ್ಲಿ ಬರೆದಿದ್ದರೆ ಶಿವಕುಮಾರ್ ಸಿಎಂ ಆಗ್ತಾರೆ: ಸುರೇಶ್

ಕನ್ನಡ ಬಿಂಬ ಬೆಂಗಳೂರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ…

Kannada Bimba Team

ನಶೆ, ಭಿಕ್ಷಾಟನೆ ಮುಕ್ತ ಬೀದರ್ ಗೆ ಸಂಕಲ್ಪ: ಡಾ. ಖದೀರ್

  ಕನ್ನಡ ಬಿಂಬ, ಬೀದರ್ ಬೀದರ್ ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್…

Kannada Bimba Team

ನಾರಂಜಾ ಕಾರಖಾನೆಗೆ ಆರ್ಥಿಕ ನೆರವು, ಕೇಂದ್ರ ಸಹಕಾರ ಸಚಿವರಿಗೆ ಕುಮಾರಸ್ವಾಮಿ ಪತ್ರ

  ಕನ್ನಡ ಬಿಂಬ, ಬೀದರ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬೀದರ್ ತಾಲೂಕಿನ ಜನವಾಡಾ ಬಳಿ ಇರುವ…

Kannada Bimba Team

ಬೀದರಿನಲ್ಲಿ ರಾಜ್ಯದ ಮೊದಲ ವಿವಾಹಪೂರ್ವ ಸಂವಾದ ಕೇಂದ್ರ !

  ಕನ್ನಡ ಬಿಂಬ, ಬೀದರ್ ಬೀದರ್  ನಗರದ ಬ್ರಿಮ್ಸ್  ಆಸ್ಪತ್ರೆ ಆವರಣದಲ್ಲಿ ರಾಜ್ಯದ ಮೊದಲ ತೇರೆ…

Kannada Bimba Team

ರೇಷ್ಮೆ ಇಲಾಖೆ ಸ್ಥಳದಲ್ಲಿ ಕ್ರೀಡಾಂಗಣ ಬೇಡ: ಮುಖ್ಯಮಂತ್ರಿಗೆ ಅರಳಿ ಒತ್ತಾಯ

  ಕನ್ನಡ ಬಿಂಬ, ಬೀದರ್ ನೌಬಾದ್ ಬಳಿ ಇರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ…

Kannada Bimba Team
Ads

Sponsored Content

ಜನಪದರ ಯುಗಾದಿ

ಯುಗಾದಿ ಬಂತೆಂದರೆ ವಸಂತ ಮಾಸವನ್ನು ಕರೆತರುತ್ತದೆ. ಅಬ್ಬಾ ! ವೈಶಾಖದ ಎಂಥಾ ಕಡುಬೇಸಿಗೆ; ಮನೆಯೊಳಗಿದ್ದರೆ ಬಿಸಿಲ ಬೇಗೆ. ಹೊರಬಂದರೆ ನೆತ್ತಿ ಚುರುಗುಡುತ್ತದೆ. ಇಂತಹ ಸುಡುಬಿಸಿಲಿನ ಕಾಲವು ಕಳೆದು ವಸಂತ ಮಾಸದ ಆಗಮನವಾಗುತ್ತದೆ. ಹಸಿರೆಲೆಗಳಿಂದ ಕಂಗೊಳಿಸುವ ಗಿಡಮರಗಳು, ಚಿಗುರಿದ ತರುಲತೆಗಳು, ಅರಳಿನಿಂತು ದುಂಬಿಯ…

Kannada Bimba Team

You cannot copy content of this page