Ad imageAd image

ಚೆಸ್ ನಿಂದ ಏಕಾಗ್ರತೆ, ಬುದ್ಧಿಮತ್ತೆ ಹೆಚ್ಚಳ : ಬೆಲ್ದಾಳೆ

  ಕನ್ನಡ ಬಿಂಬ, ಬೀದರ್ ಬೀದರ್  ಚೆಸ್ ಅಸೋಶಿಯೇಶನ್ ಹಾಗೂ ರೋಟರಿ ಕ್ಲಬ್  ಆಫ್  ಬೀದರ್  ನ್ಯೂ ಸೆಂಚ್ಯುರಿ ಸಹಯೋಗದಲ್ಲಿ ನಗರದ ಶಿವನಗರದಲ್ಲಿರುವ ರಾಮ ಸಮರ್ಥ ಫಂಕ್ಷನ್ ಹಾಲ್‍ ನಲ್ಲಿ  ಜನೆವರಿ 18ರಂದು ಅಂತಾರಾಜ್ಯ ಮುಕ್ತ ಚೆಸ್ ಪಂದ್ಯಾವಳಿ ನಡೆಯಿತು. ವಿದ್ಯಾರ್ಥಿಗಳು ಹಾಗೂ 80 ವರ್ಷದೊಳಗಿನ ಹಿರಿಯ ನಾಗರಿಕರಿಗೆ ಮುಕ್ತವಾಗಿದ್ದ ಈ ಪಂದ್ಯಾವಳಿಯನ್ನು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಉದ್ಘಾಟಿಸಿದರು. ಚೆಸ್ ಆಟವು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಹೆಚ್ಚಿಸುವುದರ ಜೊತೆಗೆ ಏಕಾಗ್ರತೆಯನ್ನು ಜಾಗೃತಗೊಳಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ, ಜೀವನ ಕೌಶಲ್ಯ…

Kannada Bimba Team

ಯೋಗ- ಧ್ಯಾನದಿಂದ ಮಾನಸಿಕ, ದೈಹಿಕ ಆರೋಗ್ಯ: ಅನಂತ ಬಿರಾದಾರ

  ಕನ್ನಡ ಬಿಂಬ, ಬೀದರ್ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ಯೋಗ, ಧ್ಯಾನದ ಜೊತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಸಾಧ್ಯವಾದಷ್ಟು ಮನೆಯಲ್ಲೆ ಮಾಡಿದ ಅಡುಗೆ, ಹಣ್ಣು, ತರಕಾರಿ ಸೇವಿಸಬೇಕು ಎಂದು ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಹೇಳಿದರು. ಬೀದರ ನಗರದ ದತ್ತಗಿರಿ ಮಹಾರಾಜ ಇಂಗ್ಲಿμï ಮಾಧ್ಯಮದ ಶಾಲೆಯಲ್ಲಿ ಸೂರ್ಯ ಫೌಂಡೇಶನ್, ಇಂಟರ್ ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೇಶನ್ ಹಾಗೂ ಪತಂಜಲಿ ಯೋಗ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಡೆದ ಆರೋಗ್ಯ ಜನ - ಜಾಗರಣ ಅಭಿಯಾನದಲ್ಲಿ…

Kannada Bimba Team

ಖಾಸಗಿ ಬಸ್ಗಳಲ್ಲಿ ಬಲ್ಕ್ ಮೊಬೈಲ್ ಸಾಗಾಟಕ್ಕೆ ತಡೆ

ಕನ್ನಡ ಬಿಂಬ, ಬೆಂಗಳೂರು ಇನ್ನು ಮುಂದೆ ಖಾಸಗಿ ಬಸ್ಗಳಲ್ಲಿ ಬಲ್ಕ್ ಮೊಬೈಲ್ ಸಾಗಾಟಕ್ಕೆ ನಿμÉೀಧ ಹೇರಲಾಗಿದೆ. ಕರ್ನೂಲ್ ಬಳಿ ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ 20 ಮಂದಿ ಪ್ರಯಾಣಿಕರು ಜೀವಂತ ದಹನವಾದ ಘಟನೆ ನಡೆದ ನಂತರ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಈ ತೀರ್ಮಾನ ಕೈಗೊಂಡಿದೆ. ಕರ್ನೂಲ್ ಪ್ರಕರಣದ ನಂತರ ಖಾಸಗಿ ಬಸ್‍ಗಳಲ್ಲಿ ಬಲ್ಕ್ ಮೊಬೈಲ್‍ಫೆÇೀನ್‍ಗಳ  ಸಾಗಾಟಕ್ಕೆ ನಿμÉೀಧ ಹೇರಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಓಂಕಾರೇಶ್ವರಿ ತಿಳಿಸಿದ್ದಾರೆ. ಕರ್ನೂಲ್ ಬಳಿ ಸಂಭವಿಸಿದ ಅವಘಡದಲ್ಲಿ 20 ಅಮಾಯಕರು ಸಜೀವ ದಹನವಾಗಲು ಆ ಬಸ್‍ನಲ್ಲಿ ಸಾಗಿಸಲಾಗುತ್ತಿದ್ದ…

Kannada Bimba Team
- Sponsored -
Ad imageAd image
Weather
24°C
Bīdar
overcast clouds
24° _ 24°
81%
6 km/h
Mon
28 °C
Tue
27 °C
Wed
23 °C

Follow US

Discover Categories

9 ರಂದು ಶಿವಶರಣ ಹರಳಯ್ಯ ನಾಟಕ ಪ್ರದರ್ಶನ

ಕನ್ನಡ ಬಿಂಬ, ಬೀದರ್ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಕೆ.ಇ.ಬಿ. ರಸ್ತೆಯಲ್ಲಿ…

Kannada Bimba Team

ಬ್ರಿಮ್ಸ್ ತನಿಖೆ: ಮತ್ತೆ ಸರಕಾರಕ್ಕೇ ಹಿನ್ನಡೆ, ಡಾ. ಶೆಟಕಾರ್ ಸದ್ಯ ಬಚಾವ್

    ಕನ್ನಡ ಬಿಂಬ, ಬೀದರ್ ಬೀದರ್  ಮೇಡಿಕಲ್  ಕಾಲೇಜಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್…

Kannada Bimba Team

ಮಾನವ ಪ್ರಾಣ ಹಾನಿ: ಹುಲಿಯನ್ನು ಹಿಂದಿಕ್ಕಿದ ಆನೆ !

    ಕನ್ನಡ ಬಿಂಬ, ಬೀದರ್ ರಾಜ್ಯದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದಿಂದಾಗಿ ಕಳೆದ ಆರು…

Kannada Bimba Team

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ ಖಂಡ್ರೆ

    ಕನ್ನಡ ಬಿಂಬ, ಬೀದರ್ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ…

Kannada Bimba Team

ಬೆಳೆಹಾನಿ: ರೈತರ ಖಾತೆಗೆ ಪರಿಹಾರ ಜಮೆ ಪ್ರಕ್ರಿಯೆಗೆ ಸಿಎಂ ಚಾಲನೆ

  ಕನ್ನಡ ಬಿಂಬ, ಬೆಂಗಳೂರು ಅತಿವೃಷ್ಟಿ, ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವಾಗಲು ರಾಜ್ಯ ಸರಕಾರದಿಂದ…

Kannada Bimba Team

ಪಿ.ಸಾಯಿನಾಥರ ಕೃತಿ ಗ್ರಾಮೀಣ ಪತ್ರಿಕೋದ್ಯಮದ ಬೈಬಲ್ : ಕೆವಿಪಿ

  ಕನ್ನಡ ಬಿಂಬ, ಗದಗ ಸಭಾಪತಿ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಮಾಡುತ್ತಿರುವ ಕಾರ್ಯ…

Kannada Bimba Team

ಕನಕ ಯುವ ಪುರಸ್ಕಾರಕ್ಕೆ ಡಾ. ರವೀಂದ್ರ ಆಯ್ಕೆ

  ಕನ್ನಡ ಬಿಂಬ ಬೀದರ್ ಬೀದರನ ಡಾ. ರವೀಂದ್ರ ಲಂಜವಾಡಕರ್ ರವರಿಗೆ ಕರ್ನಾಟಕ ಸರ್ಕಾರ, ಕನ್ನಡ…

Kannada Bimba Team

ಭಾಲ್ಕಿ ರಸ್ತೆಗಳು ಕಲ್ಯಾಣಕ್ಕೆ ಮಾದರಿ: ಈಶ್ವರ ಖಂಡ್ರೆ

  ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ…

Kannada Bimba Team
Ads

Sponsored Content

ಸಂಕ್ರಾಂತಿ ಸಿಹಿ ಹೆಚ್ಚಿಸಿದ ಸೂರ್ಯಕಾಂತ್ ನಾಗಮಾರಪಳ್ಳಿ

    ಕನ್ನಡ ಬಿಂಬ, ಬೀದರ್ ಕಬ್ಬು ಪೂರೈಸಿದ ರೈತರಿಗೆ ಉಚಿತವಾಗಿ ಸಕ್ಕರೆ ವಿತರಿಸುವ ಮೂಲಕ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಂಕ್ರಾಂತಿ ಹಬ್ಬದ ಸಿಹಿ ಹೆಚ್ಚಿಸಿದ್ದಾರೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಆರಂಭಿಸಿದ್ದ ಪರಂಪರೆಯನ್ನು…

Kannada Bimba Team

You cannot copy content of this page