Ad imageAd image

ಬ್ರಿಮ್ಸ್ ಕ್ಲಿನಿಕಲ್ ಸೈಕಾಲಜಿಸ್ಟ್ ನೇಮಕಾತಿಯಲ್ಲಿ ಅನರ್ಹರಿಗೆ ಮಣೆ: ಕಾನೂನು ಸಮರದಲ್ಲಿ ಗೆದ್ದ ನಾಗವೇಣಿ

  ಕನ್ನಡ ಬಿಂಬ, ಬೀದರ್   ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್ ಬೀದರ್) ಸದ್ಯ ಸುದ್ದಿಯಲ್ಲಿದೆ. ಬ್ರಿಮ್ಸ್‍ನಲ್ಲಿ ಹಿಂದೆ ನಡೆದ, ಈಗ ನಡೆಯುತ್ತಿರುವ ವಿದ್ಯಮಾನಗಳು ಈ ಸಂಸ್ಥೆಯನ್ನು ಸುದ್ದಿಯ ಕೇಂದ್ರವಾಗಿಸಿವೆ. 2017 ರಲ್ಲಿ ನಡೆದ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕದಲ್ಲಿನ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಮಹತ್ವದ ತೀರ್ಪು ಹಾಗೂ ಈ ನೇಮಕದಲ್ಲಿ ನಡೆದ ನಿಯಮ ಉಲ್ಲಂಘನೆಯ ವಿವರಣೆ ಇಲ್ಲಿದೆ. ಕ್ಲಿನಿಕಲ್ ಸೈಕಾಲೋಜಿಸ್ಟ್ ನೇಮಕಾತಿಯಲ್ಲಿ ನಡೆದ ನೇಮಕಾತಿ ಮಾನದಂಡಗಳ ಉಲ್ಲಂಘನೆ ಕುರಿತ ಪ್ರಕರಣಕ್ಕೆ…

Kannada Bimba Team

ಸಕ್ಕರೆ ಇಳುವರಿ ಕಳವು ಆರೋಪ, ಸರಕಾರದ ನಿರಾಸಕ್ತಿ

    ಕನ್ನಡ ಬಿಂಬ, ಬೀದರ್   ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಸಕ್ಕರೆ ಕಾರಖಾನೆಗಳು ಇಳುವರಿಯನ್ನು ಕಡಿಮೆ ತೋರಿಸಿ, ಮೋಸ ಮಾಡುತ್ತಿವೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ. ಟನ್ ಕಬ್ಬಿನಿಂದ ತಯ್ಯಾರಾಗುವ ಸಕ್ಕರೆಯ ಪ್ರಮಾಣವನ್ನು ಆಧರಿಸಿ ಇಳುವರಿ ನಿರ್ಧರಿಸುವ ವ್ಯವಸ್ಥೆ ಇದೆ. ಟನ್ ಕಬ್ಬಿನಿಂದ 100 ಕಿಲೋ ಸಕ್ಕರೆ ತಯ್ಯಾರಾದರೆ ಇಳುವರಿ ಪ್ರಮಾಣ ಶೇ. 10 ರಂದು ಗುರುತಿಸಲಾಗುತ್ತದೆ. ಆದರೆ, ಇಳುವರಿ ಪರೀಕ್ಷೆಯ ಫಲಿತಾಂಶ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಸಕ್ಕರೆ ಕಾರಖಾನೆ ಆಡಳಿತ ಮಂಡಳಿ…

Kannada Bimba Team

ಗುರುನಾನಕ ಶಾಲಾ ವಿದ್ಯಾರ್ಥಿಗಳಿಂದ ಗಿನ್ನಿಸ್ ವಿಶ್ವದಾಖಲೆ

ಕನ್ನಡ ಬಿಂಬ, ಬೀದರ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬೀದರ್ ನಗರದ ನೆಹರು ಸ್ಟೇಡಿಯಂ ಹತ್ತಿರದ ಗುರುನಾನಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು  ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆಯಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ್ದಾರೆ. ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನವೆಂಬರ್ 9 ರಂದು  ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆ ನಡೆಯಿತು. ಗುರುನಾನಕ ದೇವ್ ಪಬ್ಲಿಕ್ ಸ್ಕೂಲ್‍ನ 5434 ವಿದ್ಯಾರ್ಥಿಗಳು ಪಾಲ್ಗೊಂಡು, ರೂಬಿಕ್ಸ್ ಕ್ಯೂಬ್ ಸವಾಲನ್ನು ಯಶಸ್ವಿಯಾಗಿ ಎದುರಿಸಿದರು. ನಿಗದಿತ ಸಮಯದಲ್ಲಿ ಪರಿಹಾರ ಕಂಡುಕೊಂಡು ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದರು. 2018 ರಲ್ಲಿ ಚೆನೈನ ಶಾಲೆಯ 3997 ಮಕ್ಕಳು…

Kannada Bimba Team
- Sponsored -
Ad imageAd image

Editor's Pick

ರಂಗಭೂಮಿ ಎಲ್ಲ ಮಾಧ್ಯಮಗಳ ತಾಯಿಬೇರು: ಪಾಟೀಲ್

ಕನ್ನಡ ಬಿಂಬ, ಬೀದರ್ ಎಲ್ಲಾ ಮಾಧ್ಯಮಗಳ ತಾಯಿ ಬೇರು ರಂಗಭೂಮಿಯಾಗಿದೆ. ಹೀಗಾಗಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ…

Kannada Bimba Team
Weather
28°C
Bīdar
broken clouds
28° _ 28°
57%
7 km/h
Mon
28 °C
Tue
30 °C
Wed
35 °C

Follow US

Discover Categories

ಒಳ ಮೀಸಲು ಹಿಂಪಡೆಯದಿದ್ದರೆ ಉಗ್ರ ಹೋರಾಟ: ಬೆಲ್ದಾರ್

  ಕನ್ನಡ ಬಿಂಬ, ಬೀದರ್ ಒಳ ಮೀಸಲಾತಿ ಬಗ್ಗೆ ಇರುವ ಗೊಂದಲ, ಸಮಸ್ಯೆ ಹಾಗೂ ನ್ಯಾಯಾಲಯದ…

Kannada Bimba Team

ಹೋರಾಟದ ಮೂಲಕ ಹಕ್ಕು ಪಡೆದುಕೊಂಡ ಅಲೆಮಾರಿ ಸಮುದಾಯ

  ಕನ್ನಡ ಬಿಂಬ, ಬೀದರ್ ಔರಾದ್  ಪಟ್ಟಣದಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ಹನ್ನೊಂದು ದಿನ…

Kannada Bimba Team

ಬೀದರ್- ಬೆಳಗಾವಿ ನಡುವೆ ಹಸಿರು ಗೋಡೆ, ಯೋಜನಾ ಆಯೋಗ ಶಿಫಾರಸ್ಸು

  ಮಾರುತಿ  ಸೋನಾರ್  ಬೀದರ್ ಉತ್ತರ ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ…

Kannada Bimba Team

ನಾರಂಜಾ ಕಾರಖಾನೆಗೆ ಸೂರ್ಯಕಾಂತ್ ಸಾರಥ್ಯ

  ಕನ್ನಡ ಬಿಂಬ, ಬೀದರ್ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ನಾರಂಜಾ ಸಹಕಾರಿ ಸಕ್ಕರೆ…

Kannada Bimba Team

ರೋಟರಿ ಭವನಕ್ಕೆ ಸಿಎ ನಿವೇಶನ, ಸಚಿವರಿಗೆ ಮನವಿ

    ಕನ್ನಡ ಬಿಂಬ, ಬೀದರ್ ಬೀದರ್ ನಗರದಲ್ಲಿ ರೋಟರಿ ಭವನ ನಿರ್ಮಾಣಕ್ಕೆ ಸಿಎ ನಿವೇಶನ…

Kannada Bimba Team

ಪಿ.ಸಾಯಿನಾಥರ ಕೃತಿ ಗ್ರಾಮೀಣ ಪತ್ರಿಕೋದ್ಯಮದ ಬೈಬಲ್ : ಕೆವಿಪಿ

  ಕನ್ನಡ ಬಿಂಬ, ಗದಗ ಸಭಾಪತಿ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಮಾಡುತ್ತಿರುವ ಕಾರ್ಯ…

Kannada Bimba Team

ಅರ್ಹರಿಗೆ ಪ್ರಶಸ್ತಿ ಸಿಗಲಿ- ಹಾರಕೂಡ ಶ್ರೀ

  ಕನ್ನಡ ಬಿಂಬ, ಬೀದರ್ ಪ್ರಶಸ್ತಿ ಗೌರವಗಳು ಅರ್ಹರಿಗೆ ಸಿಕ್ಕಾಗ ಅದಕ್ಕೊಂದು ಬೆಲೆ ಬರುತ್ತದೆ. ನಿಸ್ವಾರ್ಥ…

Kannada Bimba Team

ಶಿವ ಶಿವ ಎನ್ನಿರೋ-ಮೂಜಗದವರೆಲ್ಲ

  ಮಹಾಶಿವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಆಚರಿಸಲಾಗುತ್ತದೆ.…

Kannada Bimba Team
Ads

Sponsored Content

ಬಿ ಎಸ್ ಎಸ್ ಕೆ ಪುನರಾರಂಭಕ್ಕೆ ಕ್ರಮ : ಶಿವಾನಂದ ಪಾಟೀಲ್

  ಕನ್ನಡ ಬಿಂಬ, ಬೀದರ್ ಬಾಗಿಲು ಮುಚ್ಚಿರುವ ಬೀದರ್  ಸಹಕಾರ ಸಕ್ಕರೆ ಕಾರಖಾನೆಯ ಪುನರಾರಂಭಕ್ಕೆ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ. ಭಾನುವಾರ  (Dec 21) ಬೀದರ್ ನಗರಕ್ಕೆ ಭೇಟಿ ನೀಡಿದ್ದ ಸಚಿವ…

Kannada Bimba Team

You cannot copy content of this page