Ad imageAd image

ಮಕ್ಕಳ ಮೊಬೈಲ್ ವೀಕ್ಷಣೆ ನಿರ್ಬಂಧಕ್ಕೆ ಬೇಕಿದೆ ಕಾನೂನು

  ಕನ್ನಡ ಬಿಂಬ, ಬೀದರ್ ಬೀದರಿನ ಪ್ರಸಿದ್ಧ ಶಾಹೀನ್ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಮೊಬೈಲ್ ಮೋಹದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿದ್ದು ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದಿರುವ ಈ ಸಮೀಕ್ಷೆಯು ಮೊಬೈಲ್ ಮೋಹದಿಂದ ಮಕ್ಕಳನ್ನು ಬಚಾವ್ ಮಾಡಲೇಬೇಕಾದ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಸಮೀಕ್ಷೆಯಲ್ಲಿ ಶೇ. 80 ರಷ್ಟು ಪಾಲಕರು ಮೊಬೈಲ್ ವೀಕ್ಷಣೆಗೆ ವಯೋಮಾನ ನಿಗದಿಪಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಿಸುವುದನ್ನು ನಿರ್ಬಂಧಿಸುವ ಕಾನೂನು…

Kannada Bimba Team

ವೀರಲೋಕ ಪುಸ್ತಕ ಸಂತೆಗೆ ಸಂಭ್ರಮದ ಚಾಲನೆ

    ಕನ್ನಡ ಬಿಂಬ, ಬೀದರ್ ಮಾರುಕಟ್ಟೆಯಲ್ಲಿ ಎಲ್ಲ ಸಾಮಾನುಗಳ ಅಂಗಡಿಗಳಿವೆ. ಆದರೆ, ಪುಸ್ತಕದ ಅಂಗಡಿ ಎಲ್ಲಿವೆ ?, ಯಾಕೆ ಪುಸ್ತಕ ತೋರಿಸುತ್ತಿಲ್ಲ ?, ಪುಸ್ತಕ ಸಂಸ್ಕøತಿಯನ್ನು ಬಿಂಬಿಸುವ ಕೆಲಸ ಯಾಕೆ ಅಗುತ್ತಿಲ್ಲ ಎಂಬ ಗಂಭೀರ ಪ್ರಶ್ನೆಗಳನ್ನು ವೀರಲೋಕ ಪುಸ್ತಕಸಂತೆಯ ರೂವಾರಿ, ವೀರಕಪುತ್ರ ಶ್ರೀನಿವಾಸ ಅವರು ಕನ್ನಡಿಗರ ಮುಂದಿಟ್ಟಿದ್ದಾರೆ. ಬೀದರ್ ನಗರದ ಸಾಯಿ ಶಾಲಾ ಆವರಣದಲ್ಲಿ ಜ. 24 ರಂದು ನಡೆದ ವೀರಲೋಕ ಪುಸ್ತಕ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ವೀರಕಪುತ್ರ ಶ್ರೀನಿವಾಸ ಅವರು ಈ ಪ್ರಶ್ನೆಗಳನ್ನು ಪ್ರಸ್ತಾಪಿಸಿದರು. ಮಾರುಕಟ್ಟೆಯಲ್ಲಿ…

Kannada Bimba Team

ಹಾಡಿನೊಳಗೊಂದು ಅದ್ಭುತ ಕಥೆ !

ಉಧೋ  ಉಧೋ ಉಧೋ ಉಧೋ ಯಲ್ಲಮ್ಮ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಮಾತಂಗಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ರೇಣುಕತಾಯಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ     ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದುವಿ ಮಾಡಿ ಕೊಟ್ಟಾರವ್ವ  ಜಮದಗ್ನಿಗಿ ರೇಣುಕರಾಜ ನಿನ್ನ ತಂದಿ, ಭೋಗಾವತಿ ನಿನ್ನ ತಾಯಿ, ಹುಟ್ಟಿ ಬಂದಿ ಹೊಟ್ಟೆಯಲ್ಲಿ, ಹಾಕಿ ತೂಗ್ಯಾರ ತೊಟ್ಟಿಲಲ್ಲಿ ಹುಟ್ಟಿ ಬಂದೆ ಯಲ್ಲಮ್ಮನಾಗಿ...   ಸರ್ಪಿನ ಸಿಂಬಿ ತಲೆ ಮ್ಯಾಲೆ, ಉಸುಕಿನ ಕೊಡ ಅದರ ಮ್ಯಾಲೆ ನೀರ ತುಂಬುತಾ ನದಿಯಲ್ಲಿ ಜೋಡ…

Kannada Bimba Team
- Sponsored -
Ad imageAd image
Weather
24°C
Bīdar
overcast clouds
24° _ 24°
79%
4 km/h
Thu
30 °C
Fri
31 °C
Sat
25 °C

Follow US

Discover Categories

ಬೆಳೆಹಾನಿ: ರೈತರ ಖಾತೆಗೆ ಪರಿಹಾರ ಜಮೆ ಪ್ರಕ್ರಿಯೆಗೆ ಸಿಎಂ ಚಾಲನೆ

  ಕನ್ನಡ ಬಿಂಬ, ಬೆಂಗಳೂರು ಅತಿವೃಷ್ಟಿ, ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವಾಗಲು ರಾಜ್ಯ ಸರಕಾರದಿಂದ…

Kannada Bimba Team

ಜಿಲ್ಲಾಡಳಿತ ಜಮೀನು ನೀಡಿದರೆ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ: ಕುಶಾಲ್ ಪಾಟೀಲ್

  ಕನ್ನಡ ಬಿಂಬ, ಬೀದರ್ ಬೀದರ್ ಜಿಲ್ಲಾ ಆಡಳಿತ ಸೂಕ್ತವಾದ ಜಮೀನು ನೀಡಿದರೆ ಕರ್ನಾಟಕ ರಾಜ್ಯ…

Kannada Bimba Team

ಬೀದರ್ ಮೇಡಿಕಲ್ ಕಾಲೇಜು ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

  ಕನ್ನಡ ಬಿಂಬ, ಬೀದರ್ ಕ್ಲಿನಿಕಲ್ ಸೈಕಾಲೋಜಿಸ್ಟ್ ಹುದ್ದೆ ನೇಮಕ ಸಂಬಂಧ  2024 ರ ಸೆಪ್ಟೆಂಬರ್…

Kannada Bimba Team

ಡಾ. ಅಬ್ದುಲ್ ಖದೀರ್ ಗೆ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿ

  ಕನ್ನಡ ಬಿಂಬ, ಬೀದರ್ ಕಳೆದ ತಿಂಗಳಷ್ಟೇ (ಅಕ್ಟೋಬರ್ 17) ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ…

Kannada Bimba Team

ಸರಕಾರಿ ಶಾಲೆಯಲ್ಲಿ ಕಲಿಕಾ ಖಾತರಿ, ತಜ್ಞರ ಸಮಿತಿ ಶಿಫಾರಸ್ಸು

  ಕನ್ನಡ ಬಿಂಬ, ಬೆಳಗಾವಿ ಕಲ್ಯಾಣ ಕರ್ನಾಟಕ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು…

Kannada Bimba Team

ಬೀದರ್ ಸಿರಿಧಾನ್ಯ ಪೌಡರ್ ತಯ್ಯಾರಿಕಾ ಘಟಕಕ್ಕೆ 10 ದೇಶಗಳ ತಜ್ಞರ ಭೇಟಿ

    ಕನ್ನಡ ಬಿಂಬ, ಬೀದರ್ ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿರುವ ಭಾಸನ್ ಎಂಟರ್‍ಪ್ರೈಸೆಸ್…

Kannada Bimba Team

ಚೆಸ್ ನಿಂದ ಏಕಾಗ್ರತೆ, ಬುದ್ಧಿಮತ್ತೆ ಹೆಚ್ಚಳ : ಬೆಲ್ದಾಳೆ

  ಕನ್ನಡ ಬಿಂಬ, ಬೀದರ್ ಬೀದರ್  ಚೆಸ್ ಅಸೋಶಿಯೇಶನ್ ಹಾಗೂ ರೋಟರಿ ಕ್ಲಬ್  ಆಫ್  ಬೀದರ್…

Kannada Bimba Team

ಶಾಹೀನ್ ಸಂಸ್ಥೆಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಗೌರವ

  ಕನ್ನಡ ಬಿಂಬ, ಬೀದರ್ ಬೆಳಗಾವಿ ಸುವರ್ಣ ಸೌಧದಲ್ಲಿ ಮಂಗಳವಾರ ನಡೆದ ಭವ್ಯ ಸಮಾರಂಭದಲ್ಲಿ ಬೀದರಿನ…

Kannada Bimba Team
Ads

Sponsored Content

ಚೆಸ್ ನಿಂದ ಏಕಾಗ್ರತೆ, ಬುದ್ಧಿಮತ್ತೆ ಹೆಚ್ಚಳ : ಬೆಲ್ದಾಳೆ

  ಕನ್ನಡ ಬಿಂಬ, ಬೀದರ್ ಬೀದರ್  ಚೆಸ್ ಅಸೋಶಿಯೇಶನ್ ಹಾಗೂ ರೋಟರಿ ಕ್ಲಬ್  ಆಫ್  ಬೀದರ್  ನ್ಯೂ ಸೆಂಚ್ಯುರಿ ಸಹಯೋಗದಲ್ಲಿ ನಗರದ ಶಿವನಗರದಲ್ಲಿರುವ ರಾಮ ಸಮರ್ಥ ಫಂಕ್ಷನ್ ಹಾಲ್‍ ನಲ್ಲಿ  ಜನೆವರಿ 18ರಂದು ಅಂತಾರಾಜ್ಯ ಮುಕ್ತ ಚೆಸ್ ಪಂದ್ಯಾವಳಿ ನಡೆಯಿತು. ವಿದ್ಯಾರ್ಥಿಗಳು…

Kannada Bimba Team

You cannot copy content of this page