Ad imageAd image

ಕುರ್ ಆನ್ ಸೃಷ್ಟಿಕರ್ತ-ಮಾನವ ಸಂಬಂಧ ಮಾರ್ಗದರ್ಶಿ

  ಕನ್ನಡ ಬಿಂಬ, ಬೀದರ್ ಕುರ್‍ ಆನ್ ಸೃಷ್ಟಿಕರ್ತ-ಮಾನವ ಹಾಗೂ ಮಾನವ-ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕ ಉಪ ಸಂಪಾದಕಿ ಸಬೀಹಾ…

Kannada Bimba Team

ಹುಮನಾಬಾದ್ ಜೆಜೆಎಂ ಕಾಮಗಾರಿ ಇಲಾಖಾ ತನಿಖೆ

    ಕನ್ನಡ ಬಿಂಬ, ಬೀದರ್ ಹುಮನಾಬಾದ್  ಕ್ಷೇತ್ರದ ಮೂರು ಗ್ರಾಮಗಳ ಜೆಜೆಎಂ ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್…

Kannada Bimba Team

ಬೀದರ್ ವಾಣಿಜ್ಯ ಸಂಸ್ಥೆಗೆ ನಿಯಮ ಬಾಹಿರ ಚುನಾವಣೆ: ಬಸವರಾಜ ಧನ್ನೂರ್

  ಕನ್ನಡ ಬಿಂಬ, ಬೀದರ್ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ನಿಯಮ ಬಾಹಿರವಾಗಿ ಚುನಾವಣೆ ನಡೆಸಲಾಗಿದೆ ಎಂದು ಸಂಸ್ಥೆಯ ಅಜೀವ ಸದಸ್ಯರೂ ಆದ 2022 ರಿಂದ…

Kannada Bimba Team
- Advertisement -
Ad imageAd image

ಅರಿವಿನ ದಾರಿ ತೋರಿದ್ದ ಮಹಾನ ಸಂತ ಪೂಜ್ಯ ಶ್ರೀಪತಾನಂದ ಮಹಾರಾಜರು

    ಮಾರುತಿ ಸೋನಾರ್, ಬೀದರ್ ಸಹಸ್ರಾರು ಭಕ್ತರ ಬದುಕಿನಲ್ಲಿ ಬೆಳಕು ತುಂಬಿ ಅರಿವಿನ ದಾರಿ ತೋರಿಸಿದ್ದ ಬೀದರ್ ತಾಲೂಕಿನ ಬಗದಲ್ ಗ್ರಾಮದ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜ ಸಂಸ್ಥಾನದ ಪೀಠಾಧಿಪತಿ, ಪರಮಪೂಜ್ಯ ಶ್ರೀಸದ್ಗುರು ಶ್ರೀಪತಾನಂದ ಮಹಾರಾಜರ ಪಾರ್ಥಿವ ಶರೀರದ ಅಂತ್ಯಕ್ರಿಯೆ…

Kannada Bimba Team

ರಂಗಭೂಮಿ ಎಲ್ಲ ಮಾಧ್ಯಮಗಳ ತಾಯಿಬೇರು: ಪಾಟೀಲ್

ಕನ್ನಡ ಬಿಂಬ, ಬೀದರ್ ಎಲ್ಲಾ ಮಾಧ್ಯಮಗಳ ತಾಯಿ ಬೇರು ರಂಗಭೂಮಿಯಾಗಿದೆ. ಹೀಗಾಗಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಶ್ರೇಷ್ಠ ಮಾಧ್ಯಮವಾಗಿದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕರ್ನಾಟಕ ಬರಹಗಾರರ…

Kannada Bimba Team

ಮೊದಲ ಸ್ಥಾನದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ !

    ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಪುಣ್ಯಕ್ಷೇತ್ರ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಈ ಪುಣ್ಯಕ್ಷೇತ್ರವು ಅತ್ಯಧಿಕ ಆದಾಯವನ್ನೂ ಹೊಂದಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎ ವರ್ಗಕ್ಕೆ…

Kannada Bimba Team

ಈ ಜಿಲ್ಲೆಯಲ್ಲಿ ರಾಷ್ಟ, ರಾಜ್ಯ ಮಟ್ಟದ ಒಬ್ಬ ಕ್ರೀಡಾಪುಟುವೂ ಇಲ್ಲ..

  ಮಾರುತಿ ಸೋನಾರ್, ಬೀದರ್ ಶಾಲಾ ತರಗತಿಯ ಜೊತೆಗೆ ಆಟದ ಮೈದಾನದಲ್ಲೂ ಬೀದರ್ ಜಿಲ್ಲೆ ಹಿಂದಿದೆ. ಬಹುತೇಕ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲೂ ಈ ಜಿಲ್ಲೆಯ ಸಾಧನೆ ನಿರಾಶಾದಾಯಕವಾಗಿದೆ.  ಅಂತಾರಾಷ್ಟಿçÃಯ ಮಟ್ಟದ, ರಾಷ್ಟçಮಟ್ಟದ ಒಬ್ಬನೇ ಒಬ್ಬ ಕ್ರೀಡಾಪಟುವೂ ಬೀದರ್ ಜಿಲ್ಲೆಯಲ್ಲಿ ಇಲ್ಲ. ರಾಜ್ಯ…

Kannada Bimba Team

ಮಹಿಳೆ ಇದ್ದರಷ್ಟೇ ಲೋಕ ಜೀವಂತ …

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಮಹಾದೇವ ಮಂದಿರದ ಭಿತ್ತಿಯಲ್ಲಿರುವ ಲಿಪಿಕಾರ್ತಿಯ ಶಿಲ್ಪ.   ಮಾರುತಿ ಸೋನಾರ್, ಬೀದರ್ ತಾಯಿ, ಅಕ್ಕ, ತಂಗಿ, ಪತ್ನಿ, ಸ್ನೇಹಿತೆ, ಶಿಕ್ಷಕಿ, ನಾಯಕಿ ಹೀಗೆ ಅನೇಕ ಪಾತ್ರಗಳ ಜೀವಂತ ಪ್ರತಿರೂಪವೇ…

Kannada Bimba Team

ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆ: ಡಾ. ಸಂತೋಷ ಹಾನಗಲ್ಲ

  ಕನ್ನಡ ಬಿಂಬ, ಬೀದರ್ ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆಯಾಗಿದೆ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹೇಳಿದರು. ಬೀದರ್ ಬಳಿಯ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಸಂಘ…

Kannada Bimba Team

ನಶೆ, ಭಿಕ್ಷಾಟನೆ ಮುಕ್ತ ಬೀದರ್ ಗೆ ಸಂಕಲ್ಪ: ಡಾ. ಖದೀರ್

  ಕನ್ನಡ ಬಿಂಬ, ಬೀದರ್ ಬೀದರ್ ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು. ಸಮಿತಿ ವತಿಯಿಂದ ಬೀದರ್ ನಗರದ ಜಿಲ್ಲಾ ಕನ್ನಡ…

Kannada Bimba Team

ಬೀದರ್- ಬೆಳಗಾವಿ ನಡುವೆ ಹಸಿರು ಗೋಡೆ, ಯೋಜನಾ ಆಯೋಗ ಶಿಫಾರಸ್ಸು

  ಮಾರುತಿ  ಸೋನಾರ್  ಬೀದರ್ ಉತ್ತರ ಕರ್ನಾಟಕದಲ್ಲಿ ಮರುಭೂಮಿ ವಿಸ್ತರಣೆಯಾಗುತ್ತಿದೆ ಎಂಬ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಬೆಳಗಾವಿ ನಡುವೆ ಸುಮಾರು 350 ಕಿಲೋ ಮೀಟರ್ ಉದ್ದದ ಹಸಿರು ಗೋಡೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ರಾಜ್ಯ…

Kannada Bimba Team

ಪಿ.ಸಾಯಿನಾಥರ ಕೃತಿ ಗ್ರಾಮೀಣ ಪತ್ರಿಕೋದ್ಯಮದ ಬೈಬಲ್ : ಕೆವಿಪಿ

  ಕನ್ನಡ ಬಿಂಬ, ಗದಗ ಸಭಾಪತಿ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಶ್ಲಾಘಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…

Kannada Bimba Team

ಮಕ್ಕಳ ಮೊಬೈಲ್ ವೀಕ್ಷಣೆ ನಿರ್ಬಂಧಕ್ಕೆ ಬೇಕಿದೆ ಕಾನೂನು

  ಕನ್ನಡ ಬಿಂಬ, ಬೀದರ್ ಬೀದರಿನ ಪ್ರಸಿದ್ಧ ಶಾಹೀನ್ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಮೊಬೈಲ್ ಮೋಹದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿದ್ದು ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದಿರುವ…

Kannada Bimba Team

You cannot copy content of this page